10/03/2024
ಈ ರಾಜ್ಯ ಬಿಜೆಪಿ ಜನರಿಗೆ ಏನಾಗಿದೆ...?
2023 ರ ಚುನಾವಣೆಯಲ್ಲಿ ಮಾಡಿದ ಪ್ರಯೋಗಕ್ಕೆ ಬ್ಯಾಕಲ್ಲಿ ಬಂದಿರೋ ರಕ್ತ ಇನ್ನೂ ನಿಂತಿಲ್ಲಾ.
ಹೀಗಿರುವಾಗ ಔಷಧಿ ಹಾಕೋದು ಬಿಟ್ಟು ಮತ್ತೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಹೊಸ ಪ್ರಯೋಗ ಅನವಶ್ಯಕ ಅನ್ಸುತ್ತೆ.
ಯಡಿಯೂರಪ್ಪನ ಮಗ ರಾಘವೇಂದ್ರಗೂ ಇದೇ ನೀತಿ ಅನ್ವಯ ಆಗುತ್ತಾ ಅಂತ ನನ್ನ ಪ್ರಶ್ನೆ...
Narendra Modi
BS Yediyurappa